ಸೂಕ್ಷ್ಮವನ್ನು ಕಾಣುವ ಕಣ್ಣುಗಳಿರಬೇಕು, ತಾಳ್ಮೆಯಿಂದ ಕೇಳಿಸಿಕೊಳ್ಳುವ ಕಿವಿಗಳಿರಬೇಕು, ಬುದ್ಧಿಗೆ ಯಾವುದೇ ಪೂರ್ವಾಗ್ರಹ ಅಭಿಪ್ರಾಯಗಳು ಅಂಟಿರಬಾರದು, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವುದು, ಸಧೃಡ ಹಾಗು ಮೃದುವಾದ ಹೃದಯ.
ಭಾವನಾತ್ಮಕ ವ್ಯಕ್ತಿಗಳು ತುಂಬಾ ಸಿಗುತ್ತಾರೆ, ಎಲ್ಲರ ಜೊತೆಗೂ ಸಹಾನುಬಾಳ್ವೆ ಇಂದ ಇರುತ್ತೇವೆ ಎನ್ನುತ್ತಾರೆ. ಅವರಲ್ಲಿ ಕರುಣೆ ಇರುತ್ತದೆ ಆದರೆ ಹೆಚ್ಚು ಸಾಮರ್ಥ್ಯ ಇರುವುದಿಲ್ಲ, ಟೀಕೆಗಳನ್ನು ಎದುರಿಸಲು ಅವರು ಅಸಮರ್ಥರು. ಅಂತಹ ಕರುಣೆಯಿಂದ ಹೆಚ್ಚು ಪ್ರಯೋಜನವಿಲ್ಲ. ಇದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು ತುಂಬಾ ಒರಟು ಸ್ವಭಾವದವರಿರುತ್ತಾರೆ. ಅವರು ಗಡುಸುತನ ಪ್ರದರ್ಶಿಸುತ್ತಿರುತ್ತಾರೆ ಮತ್ತು ತುಂಬಾ ಕಠೋರವಾಗಿರುತ್ತಾರೆ, ಅದು ಒಳ್ಳೆಯ ವ್ಯಕ್ತಿತ್ವದ ಸ್ವಭಾವವಲ್ಲ.
ವೀಡಿಯೊ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್ಗಳು